ನಿಜ ಒಪ್ಪಂದ

ದುಃಖ ತುಂಬಿದ ಜೀವನ ನನ್ನದು
ಸುಖಿ ಜೀವನ ದೊರೆಯುವದು ಎಂದು?

ಆಹಾ ಎಲ್ಲಿಯೂ ಕಾಣೆ ನಾ
ಇಂಥ ದುಃಖಿ ಜೀವನ
ಅಳಿಸಲಾರೆಯೋ ಓ ದೇವ
ಅಳಿಸಿ ನೀಡಲಾರೇಯೇ ಸುಖಿ ಜೀವನ?

ಎಲ್ಲಿಲ್ಲದ ಮರುಳು ಮನ
ನನ್ನನ್ನು ಕೊರೆದು ಸಣ್ಣಾಗಿಸಿದೆ
ನನ್ನನ್ನು ಯಾರು ಉಪಚರಿಸುವರು?
ನಿನ್ನಿಂದಲೇ ನಾ ಹೊಸದಾರಿ ಕಾಣುವೇ

ಶೋಧ ಮಾಡಿ ತೋರು ನೀ ಮಾರ್ಗ
ನಿನ್ನಿಂದಲೇ ನಾ ಬದುಕುವೇ
ನಿನ್ನಿಂದಲೇ ನಾ ಸುಖಿಸುವೇ ದೇವ!

ಅಂಧಕಾರವ ನನ್ನನ್ನು ಆವರಿಸಿದೆ
ಅರಿಯದೇ ಮಂತ್ರ ಮುಗ್ಗದನಾಗಿಸಿದೆ
ತಿಳಿಯದೇ ನಾ ಕಂಗೆಟ್ಟೆ
ತಿಳಿದು ಅರಿಯದೇ ನಾ ಹೊರಟೆ

ಇಪ್ಪತೊಂದನೆಯ ಶತಮಾನ ಅವಸ್ಥೆಯಲ್ಲಿ
ನಾ ಕಂಡುಕೊಂಡೆ ಬೇರೊಂದು ಜೀವನದ ತಿರುವು
ಅವಧಿಯಲ್ಲಿ ಕಂಡುಕೊಂಡೆನೊಂದು ಸ್ವಪ್ನ
ಆ ಸ್ವಪ್ನವೇ ನಿಜ ಜೀವನದ ಒಪ್ಪಂದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಮೋಟರ್‌ಬೈಕನ್ನೇರಿ
Next post ನಿರೀಕ್ಷೆ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys